ಪ್ರಮುಖ ವರದಿಗಳು

ಮೋದಿ ಹುಟ್ಟುಹಬ್ಬ ಹಿನ್ನೆಲೆ ‘ಅನ್ನ ಉತ್ಸವ”ದ ಜೊತೆ ಬಿಪಿಎಲ್ ಪಡಿತರಿಗೆ “ಬಂಪರ್ ಬಹುಮಾನ್”

Pinterest LinkedIn Tumblr

ಪ್ರಧಾನಿ ಮೋದಿ ಹುಟ್ಟು ಹಬ್ಬದಂದು ಮಧ್ಯಪ್ರದೇಶ ಸರ್ಕಾರ ‘ಅನ್ನ ಉತ್ಸವ’ ಜೊತೆಗೆ ರಾಜ್ಯದಲ್ಲಿ ಬಿಪಿಎಲ್ ಪಡಿತರ ಹೊಂದಿದ 37 ಲಕ್ಷ ಗ್ರಾಹಕರಿಗೆ ಕಡಿಮೆ ದರದಲ್ಲಿ ಆಹಾರ ಸಾಮಗ್ರಿ ನೀಡುವ ಯೋಜನೆಗೆ ಚಾಲನೆ ಸಿಗಲಿದೆ. ಇದರಿಂದ ಪ್ರತಿ ತಿಂಗಳು ಫಲಾನುಭವಿಗೆ 1 ರೂ ದರದಲ್ಲಿ 5 ಕೆಜಿ ಆಹಾರ ಸಾಮಗ್ರಿಯನ್ನು ವಿತರಿಸಲಾಗುತ್ತದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾನುವಾರ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಕ್ಕೆ ಬರಲಾಗಿದ್ದು, ಬಿಪಿಎಲ್ ಪಡಿತರ ಹೊಂದಿದ 37 ಲಕ್ಷ ಗ್ರಾಹಕರಿಗೆ ಕಡಿಮೆ ದರದಲ್ಲಿ ಆಹಾರ ಸಾಮಗ್ರಿ ನೀಡುವ ಯೋಜನೆಗೆ ಚಾಲನೆ ಸಿಗಲಿದೆ.

Comments are closed.