ಕರಾವಳಿ

ಕರಾವಳಿ ಪ್ರಾಧಿಕಾರದಿಂದ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 30ಲಕ್ಷ ರೂ. ದೇಣಿಗೆ

Pinterest LinkedIn Tumblr

ಮಂಗಳೂರು, ಎಪ್ರಿಲ್.17: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮುಖ್ಯಮಂತ್ರಿ ಗಳ ಕೋವಿಡ್-19 ಪರಿಹಾರ ನಿಧಿಗೆ 30ಲಕ್ಷ ರೂ. ದೇಣಿಗೆ ನೀಡಿದೆ‌.

30ಲಕ್ಷ ರೂಪಾಯಿ ಚೆಕ್ಕನ್ನು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆಯವರು ಗುರುವಾರ  ದ.ಕ. ಜಿಲ್ಲಾಧಿಕಾರಿ ಸಿಂಧು ರೂಪೇಶ ರವರಿಗೆ ಹಸ್ತಾಂತರಿಸಿದರು.

ಈ ಸಂಧರ್ಭ ಶಾಸಕ ಡಿ.ವೇದವ್ಯಾಸ ಕಾಮತ್,ಪ್ರದೀಪ್ ಡಿಸೋಜ,ಕಾರ್ಯದರ್ಶಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ,ರಾಘವೇಂದ್ರ ಎಂ, ವಲಯಾಧಿಕಾರಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ,ಸುದರ್ಶನ್ .ಎಂ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರು, ರಾಮದಾಸ್ ಪ್ರದಾನ ಕಾರ್ಯದರ್ಶಿ ಬಿ. ಜೆ. ಪಿ ,ಸುಧೀರಕುಮಾರ ಶೆಟ್ಟಿ,ಮ.ನ.ಪಾ ಸದಸ್ಯರು ಉಪ್ಥಿತರಿದ್ದರು.

Comments are closed.