ಕರ್ನಾಟಕ

ಅನುಮಾನ ಯಾಕೆ? ಮುಂದಿನ ಸಿಎಂ ನಾನೇ !: ಸಿದ್ದರಾಮಯ್ಯ

Pinterest LinkedIn Tumblr


ಸೊರಬ: ‘ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ. ಮುಖ್ಯಮಂತ್ರಿಯಾಗುವುದು ನಾನೇ.ಯಾಕೆ ಅನುಮಾನವಿದೆಯಾ’ ಎಂದು ಸಿಎಂ ಸಿದ್ದರಾಮಯ್ಯ ಖಚಿತ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಶುಕ್ರವಾರ ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪ್ರಧಾನಿ ನರೇಂದ್ರ ಮೋದಿ ಭಾಷಣ ಶೇಕಡಾ 90 ರಷ್ಟು ಸುಳ್ಳು.ರಾಜ್ಯದಲ್ಲಿ ಮೋದಿ ಮ್ಯಾಜಿಕ್‌ ನಡೆಯುವುದಿಲ್ಲ’ ಎಂದರು.

‘ಬಿಜೆಪಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಯೋಜನೆಗಳನ್ನೇ ಪುನರಾವರ್ತಿಸಿದ್ದಾರೆ. ಸಂಪೂರ್ಣ ಸುಳ್ಳುಗಳಿಂದ ಕೂಡಿದ ಪ್ರಣಾಳಿಕೆ ಇದು. ಜನ ನಂಬಲ್ಲ,ನಾವೆ ಮತ್ತೆ ಅಧಿಕಾರಕ್ಕೆ ಬರುವುದು’ ಎಂದರು.

-Udayavani

Comments are closed.