ಕರ್ನಾಟಕ

ಬಕ್ರೀದ್ ಹಬ್ಬಕ್ಕೆ ಮಂಗಳವಾರ ರಜೆ; ಸೋಮವಾರ ರಜೆ ಇಲ್ಲ

Pinterest LinkedIn Tumblr

eid

ಬೆಂಗಳೂರು: ಕರ್ನಾಟಕ ಸರ್ಕಾರ ಬಕ್ರೀದ್‌ ಹಬ್ಬ ಪ್ರಯುಕ್ತ ಸೆಪ್ಟೆಂಬರ್ 12 ಸೋಮವಾರದಂದು ಘೋಷಣೆ ಮಾಡಿದ್ದ ಸರ್ಕಾರಿ ರಜೆಯನ್ನು ರದ್ದುಪಡಿಸಿದ್ದು, ಸೆ.13 ಮಂಗಳವಾರ ರಜೆ ಘೋಷಿಸಿದೆ.

ಚಂದ್ರದರ್ಶನ ಸಮಿತಿ ಅಭಿಪ್ರಾಯದಂತೆ ಸೋಮವಾರದ ರಜೆ ರದ್ದು ಪಡಿಸಿ ಮಂಗಳವಾರದಂದು ಬಕ್ರೀದ್ ರಜೆ ಘೋಷಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.

Comments are closed.