Uncategorized

‘ಯಡಿಯೂರಪ್ಪನವರೇ, ‘ ಶ್ರೀ ರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿ’

Pinterest LinkedIn Tumblr

ತುಮಕೂರು: ಬಿಜೆಪಿ ಶಾಸಕ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್​​ಗಳು ಹರಿದಾಡುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬಲವರ್ಧನೆಗಾಗಿ, ಇಡೀ ರಾಜ್ಯ ಸುತ್ತಿ ಹಗಲು ರಾತ್ರಿ ದುಡಿದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬೆನ್ನೆಲುಬಾಗಿ ನಿಂತು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲುವುದಕ್ಕೆ ಕಾರಣರಾದ ಬಿಜೆಪಿಯ ದೀನ ದಲಿತರ ಆಶಾಕಿರಣ ಹಾಗೂ ಹಿಂದುಳಿದ ವರ್ಗದ ನಾಯಕರಾದ ಶ್ರೀ ರಾಮುಲು ಅವರನ್ನು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ಮಾಡಬೇಕಾಗಿ ನಮ್ಮ ರಾಜ್ಯದ ಹಿಂದೂಳಿದ ವರ್ಗದ ಒಕ್ಕೂಟದ ವಿನಂತಿ ಎಂದು ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಬಿಜೆಪಿ ಶಾಸಕ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಬಿಜೆಪಿ ಸರಕಾರ ರಚಿಸುವ ಮುನ್ನವೇ ಖಾತೆ ಹಂಚಿಗೆ ವಿಚಾರವಾಗಿ ,ಟೀಂ ಬಿಎಸ್​ಆರ್​ ಹೆಸರಿನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.

Comments are closed.