ಉಡುಪಿ: ಜಿಲ್ಲಾ ಸಮಸ್ತ ಮುಸ್ಲೀಂ ಬಾಂಧವರ ಪರವಾಗಿ ಉಡುಪಿ ನಗರದ ಸರ್ವೀಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಸುತ್ತ ಹಣತೆ ದೀಪವಿಟ್ಟು ಮುಸ್ಲೀಂ ಬಾಂಧವರು ಗುರುಅವಾರ ರಾತ್ರಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ದೀಪ ಬೆಳಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಲ್ಲದೇ ದೀಪಾವಳಿ ಶುಭಾಶಯ ವಿನಿಮಯ ಮಾಡಿಕೊಂಡರು.ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ನೇತೃತ್ವದಲ್ಲಿ ದೀಪಾವಳಿ ಆಚರಣೆ ನಡೆಯಿತು.
ಪೇಜಾವರ ಶ್ರೀಗಳು ಮುಸ್ಲೀಮರಿಗೆ ಇಪ್ತಾರ್ ನೀಡಿದಕ್ಕಾಗಿ ದೀಪಾವಳಿ ಆಚರಿಸಿಕೊಂಡ ಮುಸ್ಲೀಂ ಬಾಂಧವರು ಅದೇ ನಮಗೆ ಪ್ರೇರಣೆ ಎಂದಿದ್ದಾರೆ.
Comments are closed.