(ಸಾಂಧರ್ಭಿಕ ಚಿತ್ರ)
ಮಂಗಳೂರು ನವೆಂಬರ್ 28 : ಟೌನ್ ಹಾಲ್ ಎದುರು ಮಂಗಳೂರು ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳಲಿರುವ ಪಾದಾಚಾರಿಗಳ ಭೂಗತ ಮಾರ್ಗದ ಕಾಮಗಾರಿಯನ್ನು ಇಂದಿನಿಂದ ಪಾರಂಭಿಸಲಾಗುತ್ತಿದ್ದು, ಆದುದರಿಂದ ನಗರದ ಆರ್.ಟಿ.ಓ ಸರ್ಕಲ್ನಿಂದ ಗಡಿಯಾರ ಗೋಪುರದ ಕಡೆಗೆ ಹಾದು ಹೋಗುವ ರಸ್ತೆಯನ್ನು ಮುಚ್ಚಲಾಗುವುದು. ಸಾರ್ವಜನಿಕರು ಆರ್.ಟಿ.ಓ ಸರ್ಕಲ್ನಿಂದ ಸ್ಟೇಟ್ ಬ್ಯಾಂಕ್ ಮೂಲಕ ಪ್ರಯಾಣಿಸಲು ರಸ್ತೆ ಸಂಚಾರದಲ್ಲಿ ಬದಲಾವಣೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Comments are closed.