ಆರೋಗ್ಯ

ದೇಹದ ಉಷ್ಣಾಂಶ ಹೆಚ್ಚಾಗಿ ಉರಿಮೂತ್ರ ಸಮಸ್ಯೆ ಕಾಡಿದರೆ ಈ ರೀತಿ ಮಾಡಿ.ಪರಿಹಾರ ಕಾಣಿರಿ

Pinterest LinkedIn Tumblr

ಒಂದು ಗ್ಲಾಸ್ ಹಸುವಿನ ಹಾಲಿಗೆ ಶುದ್ಧವಾದ 4-5 ತುಳಸಿ ಎಲೆಗಳನ್ನು ಅರೆದು ಬೆರೆಸಿ ದಿನದಲ್ಲಿ 3 ಬಾರಿ ಸೇವಿಸಿದರೆ ಉರಿಮೂತ್ರ ನಿವಾರಣೆಯಾಗುತ್ತದೆ. ಯಾಕೆಂದರೆ ಹಾಲು ಮತ್ತು ತುಳಸಿ ಮಿಶ್ರಣ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.

ಬೆಳಗಿನ ಹೋತ್ತು ಒಂದು ಗ್ಲಾಸು ಎಳನೀರಿಗೆ ಒಂದು ಅರ್ಧ ಚಮಚ ಜೀರಿಗೆಯನ್ನು ಹಾಕಿ ಕಲಸಿ ಸೋಸಿ, ಆನೀರನ್ನು ಕುಡಿದರೆ ಊರಿಮೂತ್ರ ಶಮನ.

ಮಧ್ಯಾಹ್ನ ಬಿಸಿ ಅನ್ನಕ್ಕೆ ಮೊಸರು ಬೇರಿಸಿ ತಿಂದರೆ ಈ ಸಮಸ್ಯೆಯಿಂದ ಮುಕ್ತಿ ಸಿಗುವುದು

ಸರಿಯಾಗಿ ನೀರು ಕುಡಿಯದಿದ್ದಾಗ ದೇಹದ ಉಷ್ಣಾಂಶ ಹೆಚ್ಚಾಗಿ ಉರಿಮೂತ್ರ ಶುರುವಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.

Comments are closed.