ಕರ್ನಾಟಕ

ಅಮ್ಮನ ಆಸ್ಪತ್ರೆ ಖರ್ಚಿಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆ#ತ್ಮಹ#ತ್ಯೆ!

Pinterest LinkedIn Tumblr


ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಯುವಕನೊಬ್ಬ ತಾಯಿ ಚಿಕಿತ್ಸೆಗೆ ಮಾಡಿದ್ದ ಸಾಲ ತೀರಿಸುವ ಬಗೆ ತಿಳಿಯದೇ ಆ#ತ್ಮಹ#ತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸಾಲಬಾಧೆಯಿಂದ ರವಿವಾರ ಒಂದೇ ದಿನ ಇಬ್ಬರು ಆ#ತ್ಮಹ#ತ್ಯೆ ಮಾಡಿಕೊಂಡಂತಾಗಿದೆ.

ಇಂಡಿ ತಾಲೂಕ ಅಂಜುಟಗಿ ಗ್ರಾಮದ 23 ವರ್ಷದ ಕೃಷಿಯನ್ನು ನಂಬಿದ್ದ ಯುವಕ ಪುಂಡಲೀಕ ಹಂಜಗಿ ಸಾಲಬಾಧೆಗೆ ಆ#ತ್ಮಹ#ತ್ಯೆ ಮಾಡಿಕೊಂಡವ. ತನ್ನ ತೋಟದಲ್ಲಿ ನೇ#ಣು ಬಿಗಿದುಕೊಂಡು ಅ#ತ್ಮಹ#ತ್ಯೆ ಮಾಡಿಕೊಂಡಿದ್ದಾನೆ.

ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗಾಗಿ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ನಲ್ಲಿ 55 ಸಾವಿರ ಹಾಗೂ ಖಾಸಗಿ 4 ಲಕ್ಷ ರೂ. ಸಾಲ ಮಾಡಿದ್ದ.

ಎಷ್ಟೇ ಸಾಲ ಮಾಡಿ ಚಿಕಿತ್ಸೆ ನೀಡಿದರೂ ತಾಯಿ ಆರೋಗ್ಯದಲ್ಲಿ ಬದಲಾವಣೆ ಕಾಣದ ಕಾರಣ ಹಾಗೂ ಮನನೊಂದ ಆ#ತ್ಮಹ#ತ್ಯೆ ಮಾಡಿಕೊಂಡಿದ್ದಾನೆ ಈ ಕುರಿತು ಝಳಕಿ ಪೊ#ಲೀಸ್ ಠಾ#ಣೆಯಲ್ಲಿ ಪ್ರ#ಕರಣ ದಾಖಲಾಗಿದೆ.

Comments are closed.