ಕರ್ನಾಟಕ

ಮಗ ರಾಜ್ಯಮಟ್ಟದ ಆಟಗಾರ, ಪತ್ನಿ ಖಾತ್ಯ ವಕೀಲೆ ಅದರೆ ಅತನ ಗಂಡ ಖತರ್ನಾಕ್ ಕಳ್ಳ

Pinterest LinkedIn Tumblr

ಹಾವೇರಿ : ಕಾರು ಕದಿಯದೇ ಇದ್ದ ಪ್ರಕರಣದಲ್ಲಿ ಬಂಧಿಸಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ತಮಿಳುನಾಡಿನ ಮೂಲಕ ಪರಮೇಶ್ವರನ್, ಪೊಲೀಸರಿಗೆ ಚಾಲೆಂಜ್ ಮಾಡಿ ಕಾರು ಕದಿಯುವ ಖತರ್ನಾಕ್ ಕಳ್ಳನಾಗಿ ಬಿಟ್ಟಿದ್ದನು. ಇಂತಹ ಕಳ್ಳ ಇದೀಗ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆದ್ರೇ ಈತನ ಹಿನ್ನಲೆ ನೋಡಿದ್ರೇ, ಪತ್ನಿ ತಮಿಳುನಾಡಿನಲ್ಲಿ ಖಾತ್ಯ ವಕೀಲೆಯಾಗಿದ್ದರೇ, ಮಗ ರಾಜ್ಯಮಟ್ಟದ ಆಟಗಾರ.

ಅವಘಾತ ಪ್ರಕರಣವೊಂದರಲ್ಲಿ ಪೊಲೀಸರಿಗೆ ಸಿಕ್ಕಬಿದ್ದ ವ್ಯಕ್ತಿಯ ಚಾರಿತ್ರೆ ಜಾಲಾಡಿದ ಪೊಲೀಸರಿಗೆ ಸಿಕ್ಕಿದ್ದು ಮಾತ್ರ, ಇಂಡಿಯಾದ ನಂ.3 ಕಾರು ಕಳ್ಳ ಎಂಬುದಾಗಿದೆ. ಬೆನ್ನು ಬಿದ್ದ ಹಾವೇರಿಯ ಪೊಲೀಸರಿಗೆ ಸಿಕ್ಕ ವ್ಯಕ್ತಿಯ ಹಿಂದೆ ಬಿದ್ದ ಮಾತ್ರ ಇಂಡಿಯಾದ ನಂ.3 ಕಳ್ಳ ಎಂಬುದಾಗಿ.

ಇದುವರೆಗೆ ಪೊಲೀಸರಗೆ ಚಾಲೆಂಜ್ ಮಾಡಿ ಕಾರು ಕದಿಯುತ್ತಿದ್ದ ಪರಮೇಶ್ವರನ್ ಸಿಕ್ಕಿಹಾಕಿಕೊಂಡೇ ಇರಲಿಲ್ಲ. ಹಾವೇರಿಯ ಬಳಿ, ಅಪಘಾತವೊಂದರಲ್ಲಿ ಪೊಲೀಸರ ವಶದಲ್ಲಿದ್ದ ಇವನ ಹಿನ್ನಲೆಯ ಜಾಲಾಡಿದ ಪೊಲೀಸರಿಗೆ, ಪ್ರಖ್ಯಾತ ತಮಿಳುನಾಡಿನದ ಕಳ್ಳನೆಂಬುದು ಗೊತ್ತಾಗಿದೆ.

ಕದ್ದಿದ್ದು 124 ಕಾರು ಆಗಿದ್ದರೂ, ಪೊಲೀಸರಿಗೆ ಕೊಟ್ಟ ಲೆಕ್ಕ ಮಾತ್ರ 62 ಎಂಬುದಾಗಿದೆ. ಇದೀಗ ಈತನನ್ನು ಬಂಧಿಸಿರುವ ಪೊಲೀಸರು ಮತ್ತಷ್ಟು ಹಳೆಯ ಪ್ರಕರಣಗಳ ಬೆನ್ನು ಹತ್ತಿ ತಮ್ಮ ವರಸೆಯಲ್ಲಿ ಚಾರ್ಜ್ ಮಾಡುತ್ತಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಬೈಕ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಇಬ್ಬರು ಆರೋಪಿಗಳಿಂದರೂ, ಈತನ ಲಿಂಕ್ ತಿಳಿದು ಬಂದಿದೆ.

Comments are closed.