ಕರ್ನಾಟಕ

ಎಲ್ಲರೂ ಒಂದೇ ಮದುವೆ ಆಗಬೇಕು. ಎಲ್ಲರೂ ಎರಡೇ ಮಕ್ಕಳು ಮಾಡಬೇಕು

Pinterest LinkedIn Tumblr


ವಿಜಯಪುರ: ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಕಾಮನ್ ಸಿವಿಲ್ ಕೋಡ್ ಎಲ್ಲರಿಗೂ ಒಂದೇ ಕಾನೂನು ತರಲಾಗುವುದು. ಎಲ್ಲರೂ ಒಂದೇ ಮದುವೆ ಆಗಬೇಕು. ಎಲ್ಲರೂ ಎರಡೇ ಮಕ್ಕಳು ಮಾಡಬೇಕು ಎಂದು ಹೇಳಿದ್ದಾರೆ.

ಅಲ್ಲದೇ, ಕಾಶ್ಮೀರ 370ನೇ ವಿಧಿ ತೆಗೆಯಲಾಗುವುದು. ಸಮಾನ ನಾಗರಿಕ ಸಂಹಿತೆ ತರಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡ್ತೇವೆ. ಕಾಶಿ ವಿಶ್ವನಾಥ ದೇವಸ್ಥಾನ ಪುನಃ ನಿರ್ಮಾಣ ಮಾಡ್ತೇವೆ. ಬಿಜೆಪಿಗೆ 300ಕ್ಕಿಂತ ಹೆಚ್ಚು ಸ್ಥಾನ ಬರುತ್ತವೆ. ಮತ್ತೆ ಮೋದಿ ಪ್ರಧಾನಿ ಆಗ್ತಾರೆ ಎಂದು ಹೇಳಿದ್ದಾರೆ.

Comments are closed.