ಕರ್ನಾಟಕ

ಸಿ.ಟಿ ರವಿಗೆ ಮತ್ತೊಂದು ಹೆಸರು ‘ಲೂಟಿ ರವಿ’: ಸಿಎಂ ಸಿದ್ದು

Pinterest LinkedIn Tumblr


ಚಿಕ್ಕಮಗಳೂರು: ಬಿಜೆಪಿ ಸತ್ತವರ ಹೆಣದ ಮೇಲೂ ರಾಜಕೀಯ ಮಾಡುತ್ತಾರೆ.
*ಧರ್ಮದ ಮೇಲೆ ರಾಜಕಾರಣ ಮಾಡುವವರು ಬಿಜೆಪಿಯವರು.
*ಇದನ್ನು ನಾನು ಹೇಳಿಲ್ಲ. ಚಿಕ್ಕಮಗಳೂರಿನ ಜನತೆ ಕೂಗು.
*ನಾವು ಅಭಿವೃದ್ದಿ ಆಧಾರದಲ್ಲಿ ಮತ ಕೇಳುತ್ತಿದ್ದೇವೆ: ಸಿಎಂ ಸಿದ್ದು
*ಢೋಂಗಿಗಳಿಗೆ ಜನ ಪಾಠ ಕಲಿಸ್ತಾರೆ
*ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ
*ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

Comments are closed.