ಕರ್ನಾಟಕ

ಕಾಂಗ್ರೆಸ್‌ ಯುವ ನಾಯಕರ ‘ನನ್ನ ಕರ್ನಾಟಕ’ ಅಭಿಯಾನ

Pinterest LinkedIn Tumblr


ಬೆಂಗಳೂರು: ಪ್ರದೇಶ ಕಾಂಗ್ರೆಸ್ ನ ಯುವ ನಾಯಕರು ‘ನನ್ನ ಕರ್ನಾಟಕ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನದ ಬಗ್ಗೆ ಅಭಿಪ್ರಾಯ ತಿಳಿಸಲು @Nanna_Karnataka ಎಂಬ ಟ್ವಿಟರ್ ಖಾತೆ ತೆರೆಯಲಾಗಿದೆ.

ಯುವ ಮತದಾರರನ್ನು ಸೆಳೆಯಲು ಪ್ರದೇಶ ಕಾಂಗ್ರೆಸ್‌ ಅಭಿಯಾನಕ್ಕೆ ಸಂಬಂಧಿಸಿದಂತೆ ದಿನೇಶ್‌ ಗುಂಡೂರಾವ್‌ ಮೊದಲ ಟ್ವೀಟ್‌ ಮಾಡಿದ್ದಾರೆ.

‘ನನ್ನ ಕರ್ನಾಟಕ’ವೆಂಬ ಕ್ರಾಂತಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿ. ನಾವೆಲ್ಲರೂ ಒಂದಾಗಿ ಉತ್ತಮ, ಪ್ರಗತಿಶೀಲ ಕರ್ನಾಟಕವನ್ನು ಕಟ್ಟೋಣ,’ಎಂದು ಟ್ವೀಟ್‌ ಮೂಲಕ ಮನವಿ ಮಾಡಲಾಗಿದೆ.

Comments are closed.