ಕರ್ನಾಟಕ

ಮಾರ್ಷಲ್‌ ಆರ್ಟ್‌ ತರಬೇತುದಾರನಿಂದ ನಿರಂತರ ರೇಪ್‌

Pinterest LinkedIn Tumblr


ಬೆಂಗಳೂರು: ಟೆಕ್ವಾಂಡೋ ತರಬೇತುದಾರನೊಬ್ಬ ಸಹತರಬೇತುದಾರೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಅಮರ್‌ಜ್ಯೋತಿ ನಗರದಲ್ಲಿ ದೇಬವೃತದತ್ತಾಎಂಬ ತರಬೇತು ದಾರ ನಿರಂತರವಾಗಿ ಅತ್ಯಾಚಾರ ಎಸಗಿದ್ದು ಈ ಬಗ್ಗೆ ಸಂತ್ರಸ್ತೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಬಳಿಕ ಆರೋಪಿ ದೇವವೃತ ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

-ಉದಯವಾಣಿ

Comments are closed.