ಕರ್ನಾಟಕ

ಹಂಪಿ ಉತ್ಸವಕ್ಕೆ ಸಿದ್ದರಾಮಯ್ಯ ಚಾಲನೆ

Pinterest LinkedIn Tumblr

hami-1ಹೊಸಪೇಟೆ: ಜ್ಯೋತಿ ಬೆಳಗಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿ ಉತ್ಸವಕ್ಕೆ ಚಾಲನೆ ನೀಡಿದರು.

ಸಚಿವರಾದ ಸಂತೋಷ ಲಾಡ್, ಮಹದೇವ ಪ್ರಸಾದ್, ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹದೇವಪ್ಪ, ಶಾಸಕರಾದ ತುಕಾರಾಂ, ಭೀಮಾ ನಾಯ್ಕ, ಎನ್.ವೈ. ಗೋಪಾಲಕೃಷ್ಣ ಸೇರಿ ಹಲವರು ಉಪಸ್ಥಿತಿ.

Comments are closed.