ಕರ್ನಾಟಕ

ಮಂಡ್ಯದಲ್ಲಿ ಮಣ್ಣು ತಿಂದು ಪ್ರತಿಭಟನೆ

Pinterest LinkedIn Tumblr

mannu

ಮಂಡ್ಯದ ಸಂಜಯ್ ಸರ್ಕಲ್ ಬಳಿ ಹೆದ್ದಾರಿ ತಡೆದು ರೈತರು ಆಕ್ರೋಶವ್ಯಕ್ತಡಿಸಿದ್ದಾರೆ.

ಅಲ್ಲದೆ ಪ್ರತಿಭಟನಾಕಾರರು ಮಣ್ಣು ತಿನ್ನುವ ಮೂಲಕ ರಾಜ್ಯ ಸರ್ಕಾರದಿಂದ ಮಣ್ಣಿನ ಭಾಗ್ಯ’.ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ

Comments are closed.