ಕರ್ನಾಟಕ

ಆರ್‌ಟಿಇ ರದ್ದು ಮಾಡುವುದು ಒಳಿತು: ಹೊರಟ್ಟಿ

Pinterest LinkedIn Tumblr

horattiಹುಬ್ಬಳ್ಳಿ: ಆರ್‌ಟಿಇ ರದ್ದು ಮಾಡುವುದು ಒಳಿತು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಆರ್‌ಟಿಇ ಕನ್ನಡ ಮಾಧ್ಯಮಕ್ಕೆ ಮಾರಕ. 2017–18ರ ಬಜೆಟ್‌ನಲ್ಲಿ 1,500 ಕೋಟಿ ರೂಪಾಯಿ ಭಾರಿ ಮೊತ್ತವನ್ನು ಆರ್‌ಟಿಇಗೆ ವ್ಯಯಿಸಬೇಕಾದೀತು ಎಂದ ಅವರು, ಆ ಹಣವನ್ನು ಸರ್ಕಾರಿ ಶಾಲೆ ಅಭಿವೃದ್ಧಿಗೆ ಬಳಸಬಹದು ಎಂದು ಸಲಹೆ ನೀಡಿದರು.

Comments are closed.