ಬೆಂಗಳೂರು: ‘ಇದೇ ಸೋಲನ್ನು ಸವಾಲಾಗಿ ಸ್ವೀಕರಿಸೋಣ’, ‘ಕಾಂಗ್ರೆಸ್ ಉಳಿಸೋಣ, ಬೆಳೆಸೋಣ’, ಭವಿಷ್ಯದಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷವೇ ಸಂಜೀವಿನಿ ಎಂದು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಎಸ್.ಎಸ್ ಕೃಷ್ಣ ಹೇಳಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಮುಕ್ತಗೊಳಿಸಲು ಬಿಜೆಪಿಗೆ ಅಸಾಧ್ಯ. ಭವಿಷ್ಯದಲ್ಲಿ ದೇಶಕ್ಕೆ ಕಾಂಗ್ರೆಸ್ ಪಕ್ಷವೇ ಸಂಜೀವಿನಿ, ಭಾಷಣಗಳ ಮೂಲಕ ಕಾಂಗ್ರೆಸ್ ಮುಕ್ತ ಮಾಡೋಕೆ ಆಗಲ್ಲ, ಆದ್ದರಿಂದ ದೇಶದ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
5 ರಾಜ್ಯಗಳ ಫಲಿತಾಂಶದ ಬಗ್ಗೆ ಕೃಷ್ಣಾ ವಿಶ್ಲೇಷಣೆ ಮಾಡಿರುವ ಅವರು, 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಡೆದಿರುವುದು 67 ಸ್ಥಾನ ಮಾತ್ರ ಗೆದಿದ್ದೆ ಎಂದು ಇದೇ ವೇಳೆ ಎಸ್.ಎಮ್ ಕೃಷ್ಣಾ ತಿಳಿಸಿದ್ದಾರೆ.
Comments are closed.