ಕರ್ನಾಟಕ

ನಗರಸಭೆ ಅಧ್ಯಕ್ಷನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

Pinterest LinkedIn Tumblr

haveri_webಹಾವೇರಿ: ನಗರಸಭಾಧ್ಯಕ್ಷ ಗಣೇಶ್ ಬಿಷ್ಟಣ್ಣನವರ್ ಮೇಲೆ ಬೆಳಗ್ಗೆ ನಗರದ ಹಂದಿ ಸಾಕುವ ಸಮುದಾಯದ ಮೂರು ಜನರಿಂದ ಹಲ್ಲೆ ನಡೆದಿದೆ.

ಹಂದಿಗಳಿಂದ ನಗರದಲ್ಲಿ ರೋಗದ ಭೀತಿ ಹೆಚ್ಚಾಗಿತ್ತು. ಹಂದಿಗಳ ಹಾವಳಿ ತಡೆಯಲು ಅಧ್ಯಕ್ಷರು ಹಲವು ಬಾರಿ ಈ ಪಂಗಡದವರೊಂದಿಗೆ ವಾಗ್ವಾದ ನಡೆಸಿದ್ದರು. ದ್ವೇಷದ ಹಿನ್ನೆಲೆಯಲ್ಲಿ ಮಂಗಳವಾರದಂದು ಗಣೇಶ್ ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಅಧ್ಯಕ್ಷರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Write A Comment