ಮಂಗಳೂರು ಜುಲೈ 31 : ತಂಬಾಕು ಸೇವನೆಯಿಂದ ತಮ್ಮ ಆರೋಗ್ಯವನ್ನು ತಾವೇ ಕೈಯಾರೆ ಹಾನಿ ಮಾಡುತ್ತಿರುವ ಜನರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ, ಬಂಟ್ವಾಳ ತಾಲೂಕಿನ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ನಿಭಾ ಶೆಟ್ಟಿ ಎಂಬ ಬಾಲಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಛದ್ಮ ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಎಲ್ಲರ ಗಮನ ಸೆಳೆಯುವ ಮೂಲಕ ತಂಬಾಕು ಸೇವನೆ ಮೃತ್ಯುಗೆ ಆಹ್ವಾನ ಎಂಬ ಸಂದೇಶವನ್ನು ಸಾರಿದ್ದಾರೆ.
ಕರಾವಳಿ
Comments are closed.