ಕರಾವಳಿ

ನೂತನ ಶಾಸಕ ವೇದವ್ಯಾಸ್ ಕಾಮತ್‌ರಿಗೆ ಉರ್ವಾ ಶ್ರೀ ಮಾರಿಗುಡಿಯಲ್ಲಿ ಗೌರವ – ಸನ್ಮಾನ

Pinterest LinkedIn Tumblr

ಮಂಗಳೂರು : ಉರ್ವಾ ಶ್ರೀ ಮಾರಿಗುಡಿ ದೇವಸ್ಥಾನದಲ್ಲಿ ನೂತನವಾಗಿ ಆಯ್ಕೆಯಾದ ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ರವರಿಗೆ ದೇವಳದ ಮೊಕ್ತೇಸರರಾದ ಯಾದವೇಶ್ ಎಂ . ಪುತ್ರನ್ ಪ್ರಸಾದ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿನಯ್ ಎಲ್ ಶೆಟ್ಟಿ, ಅರುಣ್ ಕುಮಾರ್ ಉರ್ವಾ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Comments are closed.