ಮಂಗಳೂರು : ಸಂಜೀವಿನಿ ಸೇವಾ ಬಳಗ ಮೂಡುಶೆಡ್ಡೆ ಇದರ ಉದ್ಘಾಟನಾ ಸಮಾರಂಭ ರವಿವಾರ ಜರಗಿತು. ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದಾ ಸ್ವಾಮೀಜಿ ಅವರು ದೀಪ ಬೆಳಗಿಸುವ ಮೂಲಕ ನೂತನ ಸೇವಾ ಸಂಸ್ಥೆಯನ್ನು ಉದ್ಘಾಟಿಸಿ ಶುಭಾ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಷ್ಣುಮೂರ್ತಿ ದೇವಾಸ್ಥಾನದ ತಂತ್ರಿಗಳಾದ ರಾಮಚಂದ್ರ ಉಡುಪ ,ಕೃಷ್ಣಪ್ಪ ಮೂಡುಶೆಡ್ಡೆ ,ಅಧ್ಯಕ್ಷರಾದ ಮಹೆಶ್ ಶೆಟ್ಟಿ ,ಪಂಚಾಯತ್ ಅಧ್ಯಕ್ಷರಾದ ಹರಿಪ್ರಾಸಾದ್ ಶೆಟ್ಟಿ ,ಕೀರ್ತನ್ ಅಡ್ಯಾರ್ ಅಮೃತ ಸಂಜೀವಿನಿಯ ಸಂಚಾಲಕರು ,ಶಿವರಾಮ್ ಜಾರ ,ವಿಜಯ್ ಕುಮಾರ್ ಮೂಡುಶೆಡ್ಡೆ ,ಸೀನ ನಲಿಕೆ ಮೂಡುಶೆಡ್ಡೆ ,ವೀರಪ್ಪ ಎಸ್ ,ಕವಿತ ದಿನೆಶ್ ಮತ್ತಿತರರು ಉಪಸ್ಥಿತರಿದ್ದರು
Comments are closed.