ಕರಾವಳಿ

ಜೆಪ್ಪು ಮಜಿಲ ಹತ್ತು ಸಮಸ್ತರ ನಿಧಿಯಿಂದ ಪಟ್ಲ ಪೌಂಡೇಶನ್ ಹಾಗೂ ಕಟೀಲು ಕ್ಷೇಯಾಭಿವೃದ್ಧಿ ಸಮಿತಿಗೆ ಅರ್ಥಿಕ ನೆರವು

Pinterest LinkedIn Tumblr

ಮಂಗಳೂರು :ಜೆಪ್ಪು ಮಜಿಲ ಹತ್ತು ಸಮಸ್ತರ ಆಶ್ರಯದಲ್ಲಿ ಜೆಪ್ಪು ಮಜಿಲ ಮೈದಾನದಲ್ಲಿ ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯ ಶ್ರೀ ದೇವಿ ಮಹಾತ್ಮೆ ಪ್ರಸಂಗ ಜರಗಿತ್ತು.

ಈ ಸಂದರ್ಭದಲ್ಲಿ ಜೆಪ್ಪು ಮಜಿಲ ಹತ್ತು ಸಮಸ್ತರ ನಿಧಿಯಿಂದ ರೂ. ಒಂದು ಲಕ್ಷ ಚೆಕ್ಕನ್ನು ಯಕ್ಷ ಧ್ರುವ ಪಟ್ಲ ಪೌಂಡೇಶನ್ ಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊರವರು ಹಸ್ತಾಂತರಿಸಿದರು. ಅದೇ ರೀತಿ ಕಟೀಲು ಮೇಳದ ಕಲಾವಿದರ ಮತ್ತು ಕೆಲಸಗಾರರ ಕ್ಷೇಯಾಭಿವೃದ್ಧಿ ಸಮಿತಿಗೆ ರೂ. ಒಂದು ಲಕ್ಷ ಚೆಕ್ಕನ್ನು ಹಸ್ತಾಂತರಿಸಿದರು.

Comments are closed.