Share Share on Facebook Share on Twitter Email ಉಡುಪಿ: ಕರ್ನಾಟಕದ ಉಪಲೋಕಾಯುಕ್ತ ಸುಭಾಶ್ ಬಿ. ಅಡಿ ಅವರು ಸೋಮವಾರದಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಕೆ. ರಮೇಶ ಗಾಣಿಗ ಇವರು ಬರಮಾಡಿಕೊಂಡರು. ಹಾಗೂ ಪುರೋಹಿತರಾದ ಸುರೇಶ್ ಭಟ್ ಇವರು ಉಪಸ್ಥಿತರಿದ್ದರು. 0 Udupi Correspondent Website Prev Post ಸ್ತೋತ್ರದಿಂದ ಸಮಸ್ಯೆಗಳು ನಿವಾರಣೆ ಸಾಧ್ಯನಾ………..? 30/01/2018 Next Post ‘ಬಿಗ್ ಬಾಸ್’ ದಿವಾಕರ್ ಬಗ್ಗೆ ಲೀಕ್ ಆದ ಸಂಗತಿ ! ಈ ವಿಷಯ ಮುಚ್ಚಿಟ್ಟಿದ್ದು ಏಕೆ ? 30/01/2018 Related Posts ‘ಕಾಂತಾರ’ದ ಬಾಲಪ್ರತಿಭೆ ಸಮೀಕ್ಷಾ ಸುರೇಶ್ ಹಕ್ಲಾಡಿಗೆ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ 01/12/2025 ಕಾಪು: ಗೂಡ್ಸ್ ಟೆಂಪೋ ಪಲ್ಟಿಯಾಗಿ 5 ಮಂದಿ ದುರ್ಮರಣ, ಹಲವರಿಗೆ ಗಾಯ 30/11/2025 ಹೆದ್ದಾರಿ ಬದಿ ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರನ್ನು ರಕ್ಷಿಸಿ ‘ಹೊಸಬದುಕು’ ನೀಡಿ ಮಾನವೀಯತೆ ಮೆರೆದ ಗಂಗೊಳ್ಳಿ ಪೊಲೀಸರು 29/11/2025 Comments are closed.
ಹೆದ್ದಾರಿ ಬದಿ ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರನ್ನು ರಕ್ಷಿಸಿ ‘ಹೊಸಬದುಕು’ ನೀಡಿ ಮಾನವೀಯತೆ ಮೆರೆದ ಗಂಗೊಳ್ಳಿ ಪೊಲೀಸರು 29/11/2025
Comments are closed.