ಕರಾವಳಿ

ಉಪಲೋಕಾಯುಕ್ತ ಸುಭಾಶ್ ಬಿ. ಅಡಿ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ

Pinterest LinkedIn Tumblr

ಉಡುಪಿ: ಕರ್ನಾಟಕದ ಉಪಲೋಕಾಯುಕ್ತ ಸುಭಾಶ್ ಬಿ. ಅಡಿ ಅವರು ಸೋಮವಾರದಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಕೆ. ರಮೇಶ ಗಾಣಿಗ ಇವರು ಬರಮಾಡಿಕೊಂಡರು. ಹಾಗೂ ಪುರೋಹಿತರಾದ ಸುರೇಶ್ ಭಟ್ ಇವರು ಉಪಸ್ಥಿತರಿದ್ದರು.

Comments are closed.