Share Share on Facebook Share on Twitter Email ಉಡುಪಿ: ಕರ್ನಾಟಕದ ಉಪಲೋಕಾಯುಕ್ತ ಸುಭಾಶ್ ಬಿ. ಅಡಿ ಅವರು ಸೋಮವಾರದಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಕೆ. ರಮೇಶ ಗಾಣಿಗ ಇವರು ಬರಮಾಡಿಕೊಂಡರು. ಹಾಗೂ ಪುರೋಹಿತರಾದ ಸುರೇಶ್ ಭಟ್ ಇವರು ಉಪಸ್ಥಿತರಿದ್ದರು. 0 Udupi Correspondent Website Prev Post ಸ್ತೋತ್ರದಿಂದ ಸಮಸ್ಯೆಗಳು ನಿವಾರಣೆ ಸಾಧ್ಯನಾ………..? 30/01/2018 Next Post ‘ಬಿಗ್ ಬಾಸ್’ ದಿವಾಕರ್ ಬಗ್ಗೆ ಲೀಕ್ ಆದ ಸಂಗತಿ ! ಈ ವಿಷಯ ಮುಚ್ಚಿಟ್ಟಿದ್ದು ಏಕೆ ? 30/01/2018 Related Posts ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಿಜೆಪಿ ಬೈಂದೂರು ಮಂಡಲದ ನಿಕಟಪೂರ್ವಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪಕ್ಷದಿಂದ ಉಚ್ಚಾಟನೆ! 22/01/2026 ಬೈಂದೂರಿನ ಹೇರೂರು ಚಿಕ್ತಾಡಿಯಲ್ಲಿ ಒಂದೇ ವಾರದ ಅಂತರದಲ್ಲಿ ಮತ್ತೊಂದು ಚಿರತೆ ಬೋನಿಗೆ! 22/01/2026 ‘ವಿಷನ್ ಮಂಗಳ’- ದೇವಾಡಿಗ ಕೌಶಲ್ಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ದುಬೈ ನಿವಾಸಿಗಳಿಂದ ಸಕಾರಾತ್ಮಕ ಬೆಂಬಲ 21/01/2026 Comments are closed.
ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಿಜೆಪಿ ಬೈಂದೂರು ಮಂಡಲದ ನಿಕಟಪೂರ್ವಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪಕ್ಷದಿಂದ ಉಚ್ಚಾಟನೆ! 22/01/2026
‘ವಿಷನ್ ಮಂಗಳ’- ದೇವಾಡಿಗ ಕೌಶಲ್ಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ದುಬೈ ನಿವಾಸಿಗಳಿಂದ ಸಕಾರಾತ್ಮಕ ಬೆಂಬಲ 21/01/2026
Comments are closed.