ಕರಾವಳಿ

ಕಾರ್ಕಳ: ಮರಕ್ಕೆ ಬೈಕ್ ಡಿಕ್ಕಿಯಾಗಿ ಸ್ನೇಹಿತರಿಬ್ಬರ ದಾರುಣ ಸಾವು

Pinterest LinkedIn Tumblr

ಉಡುಪಿ: ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಉಡುಪಿಯ ಕಾರ್ಕಳದ ಜೋಡುಕಟ್ಟೆ ಬಳಿ ಸಂಭವಿಸಿದ ಅಪಘಾತ ಇದಾಗಿದ್ದು ನಿಟ್ಟೆಪದವು ಗ್ರಾಮದ ಅರುಣ್ ನಾಯಕ್ (22), ರಕ್ಷಿತ್ (23) ಮೃತದುರ್ದೈವಿಗಳು.

karkala_baik-accident_two-death-4 karkala_baik-accident_two-death-1 karkala_baik-accident_two-death-2 karkala_baik-accident_two-death-3

ತಡರಾತ್ರಿ ಹೋಟೇಲೊಂದರಲ್ಲಿ ಊಟ ಮುಗಿಸಿ ಅರುಣ್ ನಾಯಕ್, ರಕ್ಷಿತ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಬೆಳಿಗ್ಗೆ ಅಪಘಾತ ನಡೆದಿರುವುದು ತಿಳಿದುಬಂದಿದ್ದು ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.