ಕರಾವಳಿ

ಹೆಗ್ಗಡೆಯವರ ಪಟ್ಟಾಭಿಷೇಕ‌ ಉತ್ಸವದ 49ನೇ ವರ್ಷಾಚರಣೆ : ಕಸಾಪದಿಂದ ಅಭಿನಂದನೆ

Pinterest LinkedIn Tumblr

heggde_sanmana_kasapa

ಮಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ‌ ಉತ್ಸವದ 49ನೇ ವರ್ಷಾಚರಣೆ ಸಂದರ್ಭ‌ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು‌ ಅಧ್ಯಕ್ಷ‌ಎಸ್. ಪ್ರದೀಪ ಕುಮಾರ ಕಲ್ಕೂರ, ಗೌರವ ಕಾರ್ಯದರ್ಶಿ ಡಾ. ಎಂ.ಪಿ. ಶ್ರೀನಾಥ್ ಉಜಿರೆ, ಹಿರಿಯ ಸಾಹಿತಿ‌ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹಾಗೂ ಉದ್ಯಮಿ ರತ್ನಾಕರ ಜೈನ್ ಅಭಿನಂದಿಸಿದರು.

Comments are closed.