ಕರಾವಳಿ

ಉಡುಪಿ ಶ್ರೀಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ

Pinterest LinkedIn Tumblr

ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ. ಕನಕ ನಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ. ಉಡುಪಿಯ ಮಠದ ಆವರಣದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದ ಬಳಿಕ ಮಠದಲ್ಲಿ ಸಹಪಂಕ್ತಿ ಭೋಜನ ನಡೆಯಿತು.

udupi_sahapankthi_bhojana-1 udupi_sahapankthi_bhojana-2 udupi_sahapankthi_bhojana-3

ಮಠದ ಅನ್ನಧರ್ಮ ಛತ್ರದಲ್ಲಿ ಸಹಪಂಕ್ತಿ ಭೋಜನ. ಕೃಷ್ಣಮಠದಲ್ಲಿರುವ ಅನ್ನಧರ್ಮ ಛತ್ರ. ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದರು.

Comments are closed.