ಕರಾವಳಿ

ಕೋಟ ಪೊಲೀಸರ ಕಾರ್ಯದಕ್ಷತೆ; ಪೊಲೀಸರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ

Pinterest LinkedIn Tumblr

Kota Police

ಕುಂದಾಪುರ : ಕೋಟ ಸುತ್ತಮುತ್ತ ನಡೆದ ಅಪರಾದ ಪ್ರಕರಣಗಳ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸಿದ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷ ಕೆ.ಆರ್.ನಾಯಕ್ ಮತ್ತು ಸಿಬಂದಿಗಳನ್ನು , ತೆಕಟ್ಟೆ ಪ್ರೆಂಡ್ಸ್ , ಗ್ರಾ.ಪಂ ತೆಕಟ್ಟೆ ಹಾಗೂ ಸಾರ್ವಜನಿಕರ ವತಿಯಿಂದ ಸೆ.22 ರಂದು ಕೋಟ ಪೊಲೀಸ್ ಠಾಣೆಯಲ್ಲಿ ಗೌರವಿಸಲಾಯಿತು.

ತೆಕಟ್ಟೆ ಪ್ರೆಂಡ್ಸ್ ನ ಅಧ್ಯಕ್ಷ ದಯಾನಂದ, ಗೌರವಾಧ್ಯಕ್ಷ ಸುಜಯ್ ಶೆಟ್ಟಿ, ಊರಿನ ಗಣ್ಯರಾದ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ತೆಕಟ್ಟೆ ಪ್ರೆಂಡ್ಸ್‌ನ ಪದಾಽಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

Write A Comment