ಕನ್ನಡ ವಾರ್ತೆಗಳು

ದೆಹಲಿ ಕರ್ನಾಟಕ ಸಂಘದಿಂದ “ಅಷ್ಟ ಕ್ಷೇತ್ರ ಗಾನ ವೈಭವ’ ಬಿಡುಗಡೆ.

Pinterest LinkedIn Tumblr

Gitosva_dehali_umashri

ನವದೆಹಲಿ,ಸೆ.03 : ‘ಭಾರತ್ ಸಮ್ಮಾನ್ ರಾಷ್ಟ್ರ ಪ್ರಶಸ್ತಿ’ ವಿಜೇತ ಡಾ.ಹರ್ಷ ರೈ ಮಾಡಾವು ನಿರ್ಮಾಣದ ‘ಅಷ್ಟ ಕ್ಷೇತ್ರ ಗಾನ ವೈಭವ’ ಧ್ವನಿ ಸುರುಳಿಯನ್ನು ರಾಜ್ಯ ಕನ್ನಡ ಮತ್ತು ಸಂಸ್ಕತಿ ಸಚಿವೆ ಉಮಾಶ್ರೀ ಅವರು ನವದೆಹಲಿಯಲ್ಲಿ ಇತ್ತೀಚೆಗೆ ದೆಹಲಿಯ ಕರ್ನಾಟಕ ಸಂಘ ಮತ್ತು ಕರ್ನಾಟಕ ಸುಗಮ ಸಂಗೀತ ಪರಿಷತ್ ಆಶ್ರಯದಲ್ಲಿ ನಡೆದ ‘ಗೀತೋತ್ಸವ ದೆಹಲಿ’ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಖ್ಯಾತ ಗಾಯಕಿರಾದ ಬಿ.ಕೆ ಸುಮಿತ್ರ ಹಾಗೂ ಸುರೇಖಾ ಕೆ.ಎಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರು ಹಾಗೂ ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

Write A Comment