ಕನ್ನಡ ವಾರ್ತೆಗಳು

ಕ್ರಿಕೆಟ್ ತಂಡಕ್ಕೆ ನೂತನ ಸದಸ್ಯರ ಆಯ್ಕೆಗಾಗಿ ಮಂಗಳೂರಿಗೆ ಭೇಟಿ ನೀಡಿದ ಅನಿಲ್ ಕುಂಬ್ಳೆ

Pinterest LinkedIn Tumblr

 

anil_kumbale_cirket_1

ಮಂಗಳೂರು,ಜ.09 : ಭಾರತದ ಕ್ರಿಕೆಟ್ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸ್ಪಿನ್ನರ್ ರಾದ ಅನಿಲ್ ಕುಂಬ್ಳೆಯವರು ಶುಕ್ರವಾರ ನಗರದ ನೆಹರು ಮೈದಾನಕ್ಕೆ ಭೇಟಿ ನೀಡಿದರು. ಈ ವೇಳೆ ಮೆಯರ್ ಮಹಾಬಲ ಮಾರ್ಲ ಕುಂಬ್ಳೆಯನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಇದುವರೆಗೆ ಕರ್ನಾಟಕದಿಂದ 2800 ಆಟಗಾರರು ನೋಂದಾವಣೆ ಮಾಡಿಕೊಂಡಿದ್ದಾರೆ. ಅವರಲ್ಲಿ ಬೆಂಗಳೂರಿನಿಂದ 2000, ಮಂಗಳೂರಿನಿಂದ 200, ಹಾಗೂ ಹುಬ್ಬಳ್ಳಿಯಿಂದ 600, ಮಂದಿ ಇದ್ದಾರೆ.

anil_kumbale_cirket_2 anil_kumbale_cirket_3 anil_kumbale_cirket_4 anil_kumbale_cirket_5 anil_kumbale_cirket_6

ಜ.18 ರಂದು ಇದರ ಅಂತಿಮ ಆಯ್ಕೆಯು ಬೆಂಗಳೂರಿನಲ್ಲಿ ನಡೆಯಲಿದೆ. ಮಂಗಳೂರಿನಿಂದ 10 ಆಟಗಾರರನ್ನು ಆಯ್ಕೆ ಮಡಲಾಗುವುದು ಎಂದು ದ.ಕ ಕ್ರಿಕೆಟ್ ಅಸೋಸಿನ್ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದರು.

anil_kumbale_cirket_7 anil_kumbale_cirket_8 anil_kumbale_cirket_9 anil_kumbale_cirket_10 anil_kumbale_cirket_11

ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಮಾಜಿ ಆರ್ ಅನಂತ್, ಭಾರತೀಯ ಮಾಜೀ ಕ್ರಿಕೆಟಿಗ, ವಿಜಯ್ ಭಾರಧ್ವಾಜ್, ಆಲ್ರೌಂಡರ್ ಹಾಗೂ ಎಡಗೈ ಸ್ಪಿನ್ನರ್ ಕ್ರಿಕೆಟಿಗ ಶ್ರೀಧರನ್ ಶ್ರೀರಾಮ್ ಎಡಗೈ ಮತ್ತು ಬಲಗೈ ಬ್ಯಾಟುಗಾರ ಮಾಜಿ ಕೆ ಜೆಸ್ ವಂತ್ , ಮೊದಲಾದವರು ಉಪಸ್ಥಿತರಿದ್ದರು.

Write A Comment