KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for January 20, 2021

ಉಳ್ಳಾಲ: ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಗು ರಾಜಕಾರಣಿಗಳ ವಿರುದ್ಧ ಅವಹೇಳನಕಾರಿ ಬರಹ ಪತ್ತೆ

Posted By: Sathish KapikadPosted date: January 20, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಉಳ್ಳಾಲ: ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಗು ರಾಜಕಾರಣಿಗಳ ವಿರುದ್ಧ ಅವಹೇಳನಕಾರಿ ಬರಹ ಪತ್ತೆ

ಮಂಗಳೂರು, ಜನವರಿ,20: ಉಳ್ಳಾಲ: ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಮತ್ತು ನಿಂದನಾರ್ಹ ಬರಹಗಳುಳ್ಳ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದ ಘಟನೆ ಉಳ್ಳಾಲ ನಡೆದಿದೆ. ಉಳ್ಳಾಲ... Read more

545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ – ಅರ್ಜಿ ಆಹ್ವಾನ

Posted By: Udupi CorrespondentPosted date: January 20, 2021In: ಕರ್ನಾಟಕ
545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ – ಅರ್ಜಿ ಆಹ್ವಾನ

ಉಡುಪಿ: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ಒಟ್ಟು 545 ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು ಅರ... Read more

ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ಅವಹೇಳನ: ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಜಯಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಆಗ್ರಹ

Posted By: Udupi CorrespondentPosted date: January 20, 2021In: ಕರಾವಳಿ
ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ಅವಹೇಳನ: ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಜಯಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಆಗ್ರಹ

ಉಡುಪಿ: ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅನಿಲ್ ಕುಮಾರ್ ಶೆಟ್ಟಿ ಎಂಬವರು ಅಸಭ್ಯವಾಗಿ ವೈಯಕ್ತಿಕವಾಗಿ ತೇಜೋವಧೆ ನಡೆಸಿರುವುದು ಖಂಡನೀಯ ಎಂದು ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ... Read more

ರಾಜಭವನ ಮುತ್ತಿಗೆ ಯತ್ನ: ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕೈ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

Posted By: Udupi CorrespondentPosted date: January 20, 2021In: ಕರ್ನಾಟಕ
ರಾಜಭವನ ಮುತ್ತಿಗೆ ಯತ್ನ: ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕೈ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

ಕುಂದಾಪುರ: ಕೇಂದ್ರ ಸರಕಾರ ಜಾರಿಗೆ ತಂದ ವಿವಾದಾತ್ಮಕ ಕೃಷಿ ಕಾಯಿದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಬುಧವಾರ ರಾಜಭವನ ಚಲೋ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ... Read more

ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ; ಆರೋಪಿಯ ಬಂಧನಕ್ಕೆ ವಿಎಚ್‌ಪಿ-ಬಜರಂಗದಳ ಆಗ್ರಹ

Posted By: Sathish KapikadPosted date: January 20, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ; ಆರೋಪಿಯ ಬಂಧನಕ್ಕೆ ವಿಎಚ್‌ಪಿ-ಬಜರಂಗದಳ ಆಗ್ರಹ

ಮಂಗಳೂರು : ನಗರ ಹೊರವಲಯದ ಪಡೀಲ್ ಸಮೀಪದ ಪೈಸಲ್ ನಗರ ಎಂಬಲ್ಲಿ ನಿನ್ನೆ ಸಂಜೆ ಖಾಸಗಿ ಬಸ್ ಚಾಲಕ ಸಂಪತ್ ಪೂಜಾರಿ ಎಂಬವರ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆ ಬಗ್ಗೆ ವಿಶ್ವ ಹಿಂದು ಪರಿಷದ್ ಬಜರಂಗದಳ ತೀವ್ರ ಆಕ್ರೋಷ ವ್ಯಕ್ತ... Read more

ಮೊಗವೀರ ಸಮಾಜದ ಮುಂದಾಳು ಪಿ.ಧರ್ಮಪಾಲರು ಧರ್ಮದ ನಡೆ-ನುಡಿಯಲ್ಲಿ ಬದುಕು ಕಟ್ಟಿದವರು : ಸದಾನಂದ ಕೋಟ್ಯಾನ್

Posted By: Sathish KapikadPosted date: January 20, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಮೊಗವೀರ ಸಮಾಜದ ಮುಂದಾಳು ಪಿ.ಧರ್ಮಪಾಲರು ಧರ್ಮದ ನಡೆ-ನುಡಿಯಲ್ಲಿ ಬದುಕು ಕಟ್ಟಿದವರು : ಸದಾನಂದ ಕೋಟ್ಯಾನ್

ಮುಂಬಯಿ : ಮೊಗವೀರ ಸಹಕಾರಿ ಬ್ಯಾಂಕಿನ ಉಪಕಾರ್ಯಾಧ್ಯಕ್ಷ, ಹಾಗೂ ಮೊಗವೀರ ಸಮುದಾಯದ ಹಲವಾರು ಸಂಘಟನೆಗಳ ಮೂಲಕ ಜನಸಾಮಾನ್ಯರ ಸೇವೆ ಮಾಡುತ್ತಾ ಡಿ. 27 ರಂದು ದೇವರ ಪಾದ ಸೇರಿದ ದಿ. ,ಪಡುಬಿದ್ರಿ ಕಾಡಿಪಟ್ಣ ಧರ್ಮಪಾಲ ಇವರ ನಿಧನಕ್ಕೆ ಶ್ರದ... Read more

ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ಮೂರು ವರ್ಷದಿಂದ ಆರು ವರ್ಷದವರೆಗೆ ಜೈಲು ಶಿಕ್ಷೆ

Posted By: Sathish KapikadPosted date: January 20, 2021In: ಕರಾವಳಿ, ಕರ್ನಾಟಕ, ಪ್ರಮುಖ ವರದಿಗಳು, ಮುಂಬೈ
ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ಮೂರು ವರ್ಷದಿಂದ ಆರು ವರ್ಷದವರೆಗೆ ಜೈಲು ಶಿಕ್ಷೆ

ಮಂಗಳೂರು, ಜನವರಿ 20 : ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪಶು ಸಂಗೋಪನೆ, ಹಜ್ ಮತ್ತು ವಕ್ಪ್ ಸಚಿವರಾದ ಪ್... Read more

ಒಳ್ಳೆ ವಿದ್ಯಾಭ್ಯಾಸ ಮಾಡಿ ಹೆತ್ತವರಿಗೂ ಸಮಾಜಕ್ಕೂ ಹೆಸರು ತರಬೇಕು : ಐಕಳ ಹರೀಶ್ ಶೆಟ್ಟಿ

Posted By: Sathish KapikadPosted date: January 20, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಒಳ್ಳೆ ವಿದ್ಯಾಭ್ಯಾಸ ಮಾಡಿ ಹೆತ್ತವರಿಗೂ ಸಮಾಜಕ್ಕೂ ಹೆಸರು ತರಬೇಕು : ಐಕಳ ಹರೀಶ್ ಶೆಟ್ಟಿ

ಜಾಗತಿಕ ಬಂಟರ ಒಕ್ಕೂಟದಿಂದ ಕುಂದಾಪುರದಲ್ಲಿ ಸಹಾಯಧನ ವಿತರಣೆ ನಾವು ಸಮಾಜದಲ್ಲಿ ಒಳ್ಳೆ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ನಮ್ಮ ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಮಾಡಿ ಹೆತ್ತವರಿಗೂ ಸಮಾಜಕ್ಕೂ ಹೆಸರು ತರಬೇಕು ಎಂದು ಜಾಗತ... Read more

12

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ