ಬೆಂಗಳೂರು(ನ.19): ದೇಶದಲ್ಲಿ ನೋಟು ನಿಷೇಧದ ಚರ್ಚೆ ಜೋರಾಗಿ ನಡೆಯುತ್ತಿದ್ದು, ಪರ-ವಿರೋಧಿಗಳು ತಮ್ಮದೇ ಆದ ವಾದವನ್ನು ಮಂಡಿಸುತ್ತಿದ್ದಾರೆ. ಹಾಗೆಯೇ ಹುಚ್ಚ ವೆಂಕಟ್ ಸಹ ನೋಟು ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ.
ಮೋದಿ ದೇಶವನ್ನು ಬದಲಾಯಿಸುವ ಕಾರ್ಯ ಮಾಡುತ್ತಿದ್ದಾರೆ. ಇರಿಂದ ಸ್ಪಲ್ಪ ತೊಂದರೆ ಆಗಬಹುದು ಆದರೆ ಮೋದಿ ಮಾಡಿರುವ ಕಾರ್ಯದಿಂದ ಕಪ್ಪು ಹಣ ಮುಕ್ತವಾಗುತ್ತದೆ ಎಂದಿದ್ದಾರೆ.
ಮನೋರಂಜನೆ
Comments are closed.