ಕುಂದಾಪುರ: ಸಂಚಾರಕ್ಕೆ ಅನೌಪಚಾರಿಕವಾಗಿ ಮುಕ್ತಗೊಂಡ ಕುಂದಾಪುರ ಕೋಡಿ ಸೇತುವೆಯ ಕಾಮಗಾರಿಯನ್ನು ಮಾಜೀ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಭಾನುವಾರ ಸಂಜೆ ವೀಕ್ಷಣೆ ನಡೆಸಿದರು.
ಈ ಸಂದರ್ಭ ಗುತ್ತಿಗೆದಾರ ಪಿಲಿಪ್ ಡಿ ಕೋಸ್ತಾ, ಕಿರಣ ಡಿ ಕೋಸ್ತಾ, ಬುದ್ಧರಾಜ ಶೆಟ್ಟಿ, ಕಾಳಪ್ಪ ಪೂಜಾರಿ, ಅಶೋಕ್ ಪೂಜಾರಿ ಅಸೋಡು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.