ಹಂಗೇರಿ ಗಡಿಯಲ್ಲಿ ನಾಗರೀಕರು ಪೊಲೀಸರಿಂದ ತಪ್ಪಿಸಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ಯುವ ಪತ್ರಕರ್ತೆಯೊಬ್ಬರು ನಾಗರೀಕರು ಮತ್ತು ಮಕ್ಕಳನ್ನು ಕಾಲಿನಲ್ಲಿ ಹೊದೆಯುತ್ತಿರುವ ದೃಶ್ಯ…ಎನ್ಒನ್ ಟಿವಿ ವಾಹಿನಿಯಿಂದ ಈ ಪತ್ರಕರ್ತೆಯನ್ನು ವಜಾಗೊಳಿಸಿರುವುದಾಗಿ ಆ ಟಿವಿ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ.
https://youtu.be/sQp0srMcDeI