ಕರಾವಳಿ

31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ; ಉಡುಪಿಗೆ ಎಸ್. ಅಂಗಾರ, ದ.ಕ. ಜಿಲ್ಲೆಗೆ ಸುನೀಲ್ ಕುಮಾರ್, ಕೋಟ ಉತ್ತರಕನ್ನಡಕ್ಕೆ

Pinterest LinkedIn Tumblr

ಬೆಂಗಳೂರು: ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.

(ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ)

ಬೆಂಗಳೂರು ನಗರದ ಉಸ್ತುವಾರಿಯಾಗಿ ಸಿಎಂ ಬಸವರಾಜ‌ ಬೊಮ್ಮಾಯಿ

ಬೆಳಗಾವಿ- ಗೋವಿಂದ ಕಾರಜೋಳ
ಚಿಕ್ಕಮಗಳೂರು- ಕೆ.ಎಸ್. ಈಶ್ವರಪ್ಪ
ಬಳ್ಳಾರಿ- ಶ್ರೀರಾಮುಲು
ಚಾಮರಾಜನಗರ- ವಿ. ಸೋಮಣ್ಣ
ವಿಜಯಪುರ- ಉಮೇಶ್ ಕತ್ತಿ
ಉಡುಪಿ- ಎಸ್. ಅಂಗಾರ
ತುಮಕೂರು- ಆರಗ ಜ್ಞಾನೇಂದ್ರ
ರಾಮನಗರ- ಡಾ. ಅಶ್ವಥ್ ನಾರಾಯಣ
ಬಾಗಲಕೋಟೆ- ಸಿಸಿ ಪಾಟೀಲ್
ಕೊಪ್ಪಳ- ಆನಂದ್ ಸಿಂಗ್
ಉತ್ತರಕನ್ನಡ- ಕೋಟ ಶ್ರೀನಿವಾಸ ಪೂಜಾರಿ
ಯಾದಗಿರಿ- ಪ್ರಭು ಚೌವ್ಹಾಣ್
ಕಲಬುರಗಿ- ಮುರುಗೇಶ್ ನಿರಾಣಿ
ಹಾವೇರಿ- ಅರೆಬೈಲು ಶಿವರಾಮ ಹೆಬ್ಬಾರ್
ಮೈಸೂರು- ಎಸ್‌.ಟಿ ಸೋಮಶೇಖರ್
ಚಿತ್ರದುರ್ಗ, ಗದಗ- ಬಿ.ಸಿ ಪಾಟೀಲ್
ದಾವಣಗೆರೆ- ಬಿ.ಎ. ಬಸವರಾಜ್
ಬೆಂಗಳೂರು ಗ್ರಾಮಾಂತರ- ಡಾ. ಕೆ. ಸುಧಾಕರ್
ಹಾಸನ, ಮಂಡ್ಯ- ಕೆ. ಗೋಪಾಲಯ್ಯ
ವಿಜಯನಗರ- ಶಶಿಕಲಾ ಜೊಲ್ಲೆ
ಚಿಕ್ಕಬಳ್ಳಾಪುರ-ಎಂ.ಟಿ.ಬಿ ನಾಗರಾಜ್
ಶಿವಮೊಗ್ಗ- ಕೆ.ಸಿ ನಾರಾಯಣಗೌಡ
ಕೊಡಗು- ಬಿ.ಸಿ ನಾಗೇಶ್
ದಕ್ಷಿಣಕನ್ನಡ- ವಿ. ಸುನೀಲ್ ಕುಮಾರ್
ಧಾರವಾಡ- ಆಚಾರ್ ಹಾಲಪ್ಪ ಬಸಪ್ಪ
ರಾಯಚೂರು, ಬೀದರ್- ಶಂಕರಪ್ಪ ಬಿ. ಪಾಟೀಲ್ ಮುನೇನಕೊಪ್ಪ
ಕೋಲಾರ- ಮುನಿರತ್ನ

Comments are closed.