ಮಂಗಳೂರು, ಎಪ್ರಿಲ್.20 : ಜಿಲ್ಲೆಯಲ್ಲಿ ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ತಮ್ಮನ್ನ ಕಚೇರಿಯನ್ನು ಜಿಲ್ಲೆಯ ” ಕೊರೋನಾ ಸಹಾಯವಾಣಿ ಕೇಂದ್ರವನ್ನಾಗಿ” ಘೋಷಣೆ ಮಾಡಿದ್ದಾರೆ.
ಸಂಸದರ ಉಪಸ್ಥಿತಿಯಲ್ಲಿ ಪ್ರಮುಖರ ಸಭೆ ಕರೆದು ಕೊರೋನ ಸಹಾಯವಾಣಿ ಕೇಂದ್ರದ ನಿರ್ವಹಣೆಗಾಗಿ ಈ ಕೆಳಗಿನ ಸಮಿತಿಯನ್ನು ರಚಿಸಲಾಗಿದೆ. ತುರ್ತು ಸೇವೆಗಾಗಿ ಜಿಲ್ಲೆಯ ಜನತೆ ಈ ಕೆಳಗಿನ ಪ್ರಮುಖರನ್ನು ಸಂಪರ್ಕಿಸಬೇಕಾಗಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಮನವಿ ಮಾಡಿದ್ದಾರೆ.
ಈ ಸಮಿತಿಯ ಮೇಲ್ವಿಚಾರಕರಾಗಿ ಮ.ನ.ದಕ್ಷಿಣ ಶಾಸಕರಾದ ಡಿ ವೇದವ್ಯಾಸ ಕಾಮತ್ ಕಾರ್ಯ ನಿರ್ವಹಿಸಲಿದ್ದಾರೆ.
ಸಂಸದರ ಕೊರೋನ ಸಹಾಯವಾಣಿ ಕೇಂದ್ರ:
ಸಂಪರ್ಕ ಸಂಖ್ಯೆ: 0824 2448888 / 0824 2950445
Mob: 9483496726 / 8762632174
ಸಹಾಯವಾಣಿ ಕೇಂದ್ರದ ಪ್ರಮುಖರು : ನಿತಿನ್ ಕುಮಾರ್ 9448467540
ಸುಧೀರ್ ಶೆಟ್ಟಿ ಕಣ್ಣೂರು 9844022213
ಆಸ್ಪತ್ರೆಗಳ ಮಾಹಿತಿಗಾಗಿ, ಕದ್ರಿ ಮನೋಹರ್ ಶೆಟ್ಟಿ 7892871122
ಸುಜನ್ ದಾಸ್ ಕುಡುಪು 9902695471
ಡಾ.ಅಣ್ಣಯ್ಯ ಕುಲಾಲ್ 9448012028
ಡಾ.ಜಿ.ಕೆ.ಭಟ್ 9448475196
ಆಂಬ್ಯುಲೆನ್ಸ್ ಮಾಹಿತಿಗಾಗಿ, ಭರತ್ 8197804176
ಶೈಲೇಶ್ 9916204219
ವ್ಯಾಕ್ಸಿನೇಶನ್ ಮಾಹಿತಿಗಾಗಿ, ದಿವಾಕರ್ ಪಾಂಡೇಶ್ವರ 9845182462
ಜಗದೀಶ್ ಶೆಟ್ಟಿ 9844095369
ಸಂದೀಪ್ ಗರೋಡಿ 7353632469
ವೆಂಟಿಲೇಶನ್ ಮಾಹಿತಿಗಾಗಿ, ಸಂಜಯ್ ಪ್ರಭು 9845072564
ಸತೀಶ್ ಕುಂಪಲ 9341205203
ಜಿತೇಂದ್ರ ಕೊಟ್ಟಾರಿ 9620432499
ಕಚೇರಿ ವ್ಯವಹಾರಗಳು, ವಿಜಯ್ ಕುಮಾರ್ ಶೆಟ್ಟಿ 9880331288
ರೂಪಾ ಡಿ ಬಂಗೇರ 9972988561
ಪೂರ್ಣಿಮ 9945203797
ಶಕಿಲಾ ಕಾವ 8660262401
ಪೂರ್ಣಿಮ ರಾವ್ 9845378082
ಲೀಲಾವತಿ 8884617808
ಔಷಧಿಗಳ ಮಾಹಿತಿಗಾಗಿ, ಭಾಸ್ಕರಚಂದ್ರ ಶೆಟ್ಟಿ 7795700999
ಜಮಾಲ್ 9880310618
ನೀರಜ್ ಭಂಡಾರಿ 8722035777
ಆಯುಷ್ಮಾನ್ ಭಾರತ್ ಕಾರ್ಡ್ ಮಾಹಿತಿಗಾಗಿ, ಸಂಜಯ್ ಪ್ರಭು 9845072564
ರಾಧಾಕೃಷ್ಣ 9845054799
ಅಂತ್ಯಸಂಸ್ಕಾರ ಸೇವೆಗಾಗಿ, ಗಣೇಶ್ ಕುಲಾಲ್ 9844423697
ರಘು ಸಾಲ್ಯಾನ್ 9845007074
Comments are closed.