ಮಂಗಳೂರು, ಜನವರಿ.26: ದೇಶದಾದ್ಯಂತ ಇಂದು 72ನೇ ಗಣರಾಜ್ಯೋತ್ಸವದ ಸಂಭ್ರಮ. ಈ ಪ್ರಯುಕ್ತ ಮಂಗಳೂರು ಅಂಚೆ ವಿಭಾಗದ ಬಲ್ಮಠ ಪೋಸ್ಟ್ ಆಫಿಸ್ನಲ್ಲಿ ಧ್ವಜಾರೋಹಣ ಮಾಡಲಾಯಿತು.
ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ಧ್ವಜಾರೋಹಣ ನಡೆಸಿಕೊಟ್ಟರು. ಈ ಸಂಧಬ೯ದಲ್ಲಿ ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಬಸ್ರೂರು , ದಿವಾಕರ್, ಚೇತನ್ ಕುಮಾರ್ ಕುಲಶೇಖರ ಹಾಗೂ ಇತರ ಅಂಚೆ ಸಿಬ್ಬಂಧಿಗಳು ಹಾಜರಿದ್ದರು.
Comments are closed.