ಕರಾವಳಿ

ಬಾಲ ಯೇಸುವಿನ ಪುಣ್ಯಕ್ಷೇತ್ರ : ರಜತ ಮಹೋತ್ಸವ ಸಮಾರೋಪ

Pinterest LinkedIn Tumblr

ಮಂಗಳೂರು : ಬಾಲ ಯೇಸುವಿನ ಪುಣ್ಯಕ್ಷೇತ್ರ ಬಿಕರ್ನಕಟ್ಟೆಯ ರಜತ ಮಹೋತ್ಸವ ಸಮಾರೋಪ ಕೊವಿಡ್-19 ನಿಮಿತ ಜ.11ರಂದು ಬಹಳ ಸರಳ ರೀತಿಯಿಂದ ಆಚರಿಸಲಾಯಿತು.

ವಂ| ಗುರು. ಐವನ್ ಡಿ’ಸೋಜರವರು ವಂದನಾರ್ಪಣಾ ಬಲಿಪೂಜೆ ನೆರವೇರಿಸಿ ಪ್ರಭೋಧನೆ ನೀಡಿದರು. ಬಲಿಪೂಜೆಯ ನಂತರ 25 ಪ್ರತಿನಿಧಿಗಳಿಂದ ಬಲೂನುಗಳನ್ನು ಹಾರಿಸಲಾಯಿತು. ವಂ| ಗುರು. ಚಾರ್ಲ್ ಸೆರಾವೊ, ಲ್ಯಾನ್ಸಿ ಲೂವಿಸ್ ಹಾಗೂ ಮತ್ತಿತರ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು.

Comments are closed.