ಮಂಗಳೂರು : ಮಳೆಗಾಲ ಸಮೀಪಿಸುತ್ತಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೂಳೂ ಎತ್ತುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಜಪ್ಪಿನ ಮೊಗರು ಪ್ರೇಸ್ಟೇಜ್ ಶಾಲೆ ಬಳಿ, ಮಳೆಗಾಲದ ಕೃತಕ ನೆರೆಯ ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ನಿವಾಸಿಗಳ ಒತ್ತಾಯದ ಮೇರೆಗೆ ರಾಜಕಾಲುವೆಗಳ ಮೇಲೆ ಇರುವಂತಹ ಅತಿಕ್ರಮಿತ ರಸ್ತೆಗಳನ್ನು ಮೇಯರ್ ದಿವಾಕರ್ ಪಾಂಡೇಶ್ವರ ಇವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತ್ತು.
ಸ್ಥಳದಲ್ಲಿ ಮ.ನ.ಪಾ ಕಮಿಷನರ್ ಶಾನಡಿ ಅಜಿತ್ ಕುಮಾರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್, ಸ್ಥಳೀಯ್ ಮ.ನ.ಪಾ ಸದ್ಯಸೆ ವೀಣಾ ಮಂಗಳ ಹಾಗು ಸ್ಥಳೀಯರು,ಅಧಿಕಾರಿಗಳ ತಂಡ ಹಾಜರಿದ್ದರು.
Comments are closed.