Share Share on Facebook Share on Twitter Email ಮಂಗಳೂರು : ಮಂಗಳೂರಿನ ರಥ ಬೀದಿಯಲ್ಲಿರವ ಶ್ರೀ ವೆಂಕಟರಮನ ದೇವಸ್ಥಾನದ ಬ್ರಹ್ಮರಥೋತ್ಸವ (ಕೊಡಿಯಾಲ್ ತೇರ್) ಶನಿವಾರ ವಿಜೃಂಭಣೆಯಿಂದ ಜರಗಿತು. ಪ್ರಧಾನ ದೇವರಾದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. 0 Sathish Kapikad Prev Post ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಗುರುಸ್ಪಂದನ (ಮನೆ ಮನೆ ಭೇಟಿ ) ಧರ್ಮ ಜಾಗೃತಿ ಅಭಿಯಾನ ಸಮಾರೋಪ 02/02/2020 Next Post ರಚನಾತ್ಮಕ ಸುಧಾರಣೆಗಳನ್ನೊಳಗೊಂಡಿರುವ ಶ್ಲಾಘನೀಯ ಬಜೆಟ್ ; ಕ್ಯಾಪ್ಟನ್ ಕಾರ್ಣಿಕ್ 02/02/2020 Related Posts ಕಾಪು: ಗೂಡ್ಸ್ ಟೆಂಪೋ ಪಲ್ಟಿಯಾಗಿ 5 ಮಂದಿ ದುರ್ಮರಣ, ಹಲವರಿಗೆ ಗಾಯ 30/11/2025 ಸ್ಯಾಂಡಲ್ವುಡ್ ಹಿರಿಯ ನಟ ಎಂ.ಎಸ್ ಉಮೇಶ್ ವಿಧಿವಶ 30/11/2025 ಹೆದ್ದಾರಿ ಬದಿ ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರನ್ನು ರಕ್ಷಿಸಿ ‘ಹೊಸಬದುಕು’ ನೀಡಿ ಮಾನವೀಯತೆ ಮೆರೆದ ಗಂಗೊಳ್ಳಿ ಪೊಲೀಸರು 29/11/2025 Comments are closed.
ಹೆದ್ದಾರಿ ಬದಿ ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರನ್ನು ರಕ್ಷಿಸಿ ‘ಹೊಸಬದುಕು’ ನೀಡಿ ಮಾನವೀಯತೆ ಮೆರೆದ ಗಂಗೊಳ್ಳಿ ಪೊಲೀಸರು 29/11/2025
Comments are closed.