ಕರಾವಳಿ

ಪೇಜಾವರ ಶ್ರೀಗಳಿಂದ 2015ರಲ್ಲಿ ಹರಿದ್ವಾರದ ಶ್ರೀ ವ್ಯಾಸ ಮಂದಿರದ ಗಂಗಾ ತೀರದಲ್ಲಿರುವ ನವಗ್ರಹ ಮಂದಿರದಲ್ಲಿ ನಿತ್ಯ ಅನುಷ್ಠಾನ, ಪೂಜಾ ಕೈಕರ್ಯ

Pinterest LinkedIn Tumblr

ಮಂಗಳೂರು : ಮಹಾ ಪ್ರಸ್ಥಾನಗೈದ ಪರಮ ಪೂಜ್ಯ ಪೇಜಾವರ ಶ್ರೀಗಳವರು ಶ್ರೀ ಕಾಶಿ ಮಠ ಸಂಸ್ಥಾನದ ಮುಖ್ಯಪ್ರಾಣ ಐಕ್ಯ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ನಿರ್ಮಿಸಲ್ಪಟ್ಟ ಹರಿದ್ವಾರದ ಶ್ರೀ ವ್ಯಾಸ ಮಂದಿರದ ಗಂಗಾ ತೀರದಲ್ಲಿರುವ ನವಗ್ರಹ ಮಂದಿರದಲ್ಲಿ 2015ರಲ್ಲಿ ತಮ್ಮ ನಿತ್ಯ ಅನುಷ್ಠಾನ, ಪೂಜಾ ಕೈಕರ್ಯ ನಡೆಸುತಿರುವುದು.

Comments are closed.