ಮಂಗಳೂರು : ಪೇಜಾವರ ಶ್ರೀಗಳು ಶ್ರೀಘ್ರ ಗುಣಮುಖವಾಗಲೆಂದುಎಸ್. ಪ್ರದೀಪಕುಮಾರಕಲ್ಕೂರಅವರ ನೇತೃತ್ವದಲ್ಲಿನಗರದ ಶ್ರೀ ಶರವು ಮಹಾಗಣಪತಿದೇವಸ್ಥಾನದಲ್ಲಿಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖಡಾ. ವಾಮನ ಶೆಣೈ, ಕನ್ನಡ ಸಾಹಿತ್ಯ ಪರಿಷತ್ತಿನಮಾಜಿಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖ ಎಂ. ಬಿ. ಪುರಾಣಿಕ್, ಉದ್ಯಮಿ ಹಾಗೂ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಉಪಾಧ್ಯಕ್ಷರಘುನಾಥ ಸೋಮಯಾಜಿ, ಮಾಜಿ ಮೇಯರ್ ಭಾಸ್ಕರ ಮೊಲಿ, ದಿಯಾ ಸಿಸ್ಟಮ್ನ ಅಧ್ಯಕ್ಷಡಾ. ರವಿಚಂದ್ರನ್ ಮತ್ತು ಶ್ರೀಮತಿ ಇಂದಿರಾರವಿಚಂದ್ರನ್, ಸ್ಥಾನಿಕ ಸಮಾಜದಆಧ್ಯಕ್ಷಹರ್ಷಕೇದಿಗೆ, ಶಿವಳ್ಳಿ ಸಮಾಜದಪ್ರಮುಖವಾಸುದೇವ ಭಟ್ಕಂಜತ್ತೋಡಿಕದ್ರಿ, ಹಿರಿಯ ಸಾಹಿತಿಕೂಟವಾಣಿ ಸಂಪಾದಕ ಪೊಳಲಿ ನಿತ್ಯಾನಂದಕಾರಂತ,ಕೂಟ ಮಹಾಜಗತ್ತಿನಚಂದ್ರಶೇಖರ ಮಯ್ಯ,ಹವ್ಯಕ ಸಮಾಜದ ಪ್ರಮುಖ ಹಾಗೂ ಲೆಕ್ಕ ಪರಿಶೋಧಕಆರ್. ಡಿ. ಶಾಸ್ತ್ರಿ, ರುದ್ರ ಪಠಣ ಸಮಿತಿಯರಘುರಾಮ ಭಟ್ ಲ್ಯಾಂಡ್ಲಿಂಕ್ಸ್, ಸುಧಾಕರರಾವ್ ಪೇಜಾವರ, ಪ್ರಭಾಕರರಾವ್ ಪೇಜಾವರ, ಮೊದಲಾದಗಣ್ಯರು ಉಪಸ್ಥಿತರಿದ್ದರು.
ಶರವುರಾಘವೇಂದ್ರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪ್ರಶಾಂತ್ಆಚಾರ್ಯರು ಪ್ರಾರ್ಥನೆ ಸಲ್ಲಿಸಿದರು. ವಿಪ್ರ ಬಂಧುಗಳು ಗಣಪತಿ ಸ್ತುತಿ ಪಾರಾಯಣ ಪಠಣ ನಡೆಸಿದರು. ಸಾರ್ವಜನಿಕರಪರವಾಗಿ ಪ್ರದೀಪಕುಮಾರಕಲ್ಕೂರ ಪ್ರಾರ್ಥನೆ ಸಲ್ಲಿಸಿದರು.
Comments are closed.