ಮಂಗಳೂರು, ಡಿಸೆಂಬರ್.01: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಡಿ.3ರಿಂದ ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಡಿ. 3ರಂದು ಬೆಳಿಗ್ಗೆ 8.50ಕ್ಕೆ ವಿಮಾನ ನಿಲ್ದಾಣ, ನಂತರ ಉಡುಪಿಗೆ ಪ್ರಯಾಣ, ಡಿ. 4ರಂದು ಮಧ್ಯಾಹ್ನ 12.30ಕ್ಕೆ ಬೆಳುವಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮನ, 2.15ಕ್ಕೆ ಮೂಡಬಿದ್ರೆ ಐ.ಬಿ. ಗೆ ಆಗಮನ, 4.40ಕ್ಕೆ ವಿಮಾನನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿಗೆ ನಿರ್ಗಮಿಸುವರು.
Comments are closed.