ಕರಾವಳಿ

ಜೆಪ್ಪು ಕುಡ್ಪಾಡಿ ಹಾಗೂ ಮುಳಿಹಿತ್ಲು ನೆರೆ ಪ್ರದೇಶಕ್ಕೆ ಶಾಸಕ ಕಾಮಾತ್ ಭೇಟಿ : ಪರಿಹಾರಕ್ಕೆ ಸೂಚನೆ

Pinterest LinkedIn Tumblr

ಮಂಗಳೂರು :ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ತೊಂದರೆಗೆ ಒಳಗಾದ ಜೆಪ್ಪು ಕುಡ್ಪಾಡಿ ಹಾಗೂ ಮುಳಿಹಿತ್ಲು ಫೇರಿ ರೋಡ್ ಪ್ರದೇಶಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿ ನೀಡಿದರು.

ಅಲ್ಲಿ ನಾಗರಿಕರೊಂದಿಗೆ ಮಾತನಾಡಿದ ಶಾಸಕರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ, ವಸಂತ ಜೆ ಪೂಜಾರಿ, ಭರತ್, ಶೈಲೇಶ್, ಪುಷ್ಪರಾಜ್ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.