ಕರಾವಳಿ

ಡೆಂಗ್ಯೂ ಕಾಯಿಲೆಯಿಂದ ಮೃತಪಟ್ಟ ಶ್ರದ್ಧಾಳ ಮನೆಗೆ ಶಾಸಕ ಕಾಮಾತ್ ಭೇಟಿ: ಕುಟುಂಬಕ್ಕೆ ಸ್ವಾಂತನ

Pinterest LinkedIn Tumblr

ಮಂಗಳೂರು : ಡೆಂಗ್ಯೂ ಪೀಡಿತ ಪ್ರದೇಶವಾಗಿರುವ ಗುಜ್ಜರಕೆರೆ ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಡೆಂಗ್ಯೂ ಕಾಯಿಲೆಯಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಶ್ರದ್ಧಾಳ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸ್ವಾಂತನ ನೀಡಿದರು.

ಶಾಸಕರೊಂದಿಗೆ ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಪ್ರೇಮಾನಂದ ಶೆಟ್ಟಿ, ಭಾಸ್ಕರಚಂದ್ರ ಶೆಟ್ಟಿ, ವಸಂತ್ ಜೆ ಪೂಜಾರಿ, ದೀಪಕ್ ಪೈ, ಅನಿಲ್ ಕುಮಾರ್, ಉಷಾ, ಲತಾರಾವ್, ಶಿವಪ್ರಸಾದ್, ಪ್ರವೀಣ್, ನೇಮು ಕೊಟ್ಟಾರಿ ಹಲವರು ಉಪಸ್ಥಿತರಿದ್ದರು.

Comments are closed.