ಕರಾವಳಿ

ಸಚಿವೆ ಡಾ. ಜಯಮಾಲಾ ಉಡುಪಿಯಲ್ಲಿ ನೆರೆ ಹಾವಳಿ ಪ್ರದೇಶಕ್ಕೆ ಭೇಟಿ, ನಾಗರಪಂಚಮಿಯಲ್ಲಿ ಭಾಗಿ, ಕೊಲ್ಲೂರು ಮೂಕಾಂಬಿಕೆ ದರ್ಶನ!

Pinterest LinkedIn Tumblr

ಉಡುಪಿ : ಉಡುಪಿ ತಾಲೂಕಿನ ನೆರೆ ಹಾವಳಿ ಪ್ರದೇಶಗಳದ ಉಪ್ಪೂರು ಮತ್ತು ಕುದ್ರುಬೆಟ್ಟು ಗೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಕುದ್ರುಬೆಟ್ಟು ನಲ್ಲಿ ನಡೆದ ನಾಗರಪಂಚಮಿ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದರು.

ರಾತ್ರಿ ವೇಳೆ ಕುಂದಾಪುರದ ಕೊಲ್ಲೂರಿಗೆ ಕುಟುಂಬದ ಜೊತೆ ಜಯಮಾಲ ಅವರು ಭೇಟಿ ನೀಡಿ ಶ್ರೀ ಮೂಕಾಂಬಿಕ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Comments are closed.