ಬಿಗ್ಬಾಸ್ಮನೆಯಿಂದ ಶನಿವಾರ ಎಲ್ಲರ ನಿರೀಕ್ಷೆಯಂತೆ ನಟಿ ಕಾವ್ಯ ಶಾಸ್ತ್ರೀ ಔಟ್ ಆಗಿದ್ದಾರೆ. ‘ವಾರದ ಕಥೆ ಕಿಚ್ಚನ ಜೊತೆಗೆ’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಕಾವ್ಯ ಶಾಸ್ತ್ರೀಗೆ ಶಾಕ್ ನೀಡಿ ಮನೆಯಿಂದ ಹೊರಗೆ ಕಳುಹಿಸಿದರು.
ಕಳೆದ ವಾರ ಎಲಿಮಿನೇಶನ್ಗೆ ಪ್ರಥಮ್, ಓಂ ಪ್ರಕಾಶ್, ಕಾವ್ಯ, ನಿರಂಜನ್ನಾಮಿನೇಟ್ಆಗಿದ್ದರು. ಈ ಪೈಕಿ ಕಾವ್ಯ ಮನೆಯಿಂದ ಹೊರ ಹೋಗೂದುದ್ ಬಹುತೇಕ ಖಚಿತವಾಗಿತ್ತು. ಎಲ್ಲರೂ ಅಂದುಕೊಂಡಂತೆಯೇ ಕಾವ್ಯ ಬಿಗ್ಬಾಸ್ಮನೆಯಿಂದ ಔಟ್ ಆಗಿದ್ದಾರೆ. ಈ ವಾರ ಶಾಲಿನಿ-ಶೀತಲ್ ಮನೆಗೆ ವಾಪಾಸಾಗಲಿದ್ದು, ಬಿಗ್ಬಾಸ್ಮನೆಯಲ್ಲಿನ ಆಟ ಯಾವ ದಾರಿ ಹಿಡಿಯಲಿದೆ ಎಂಬ ಕಾತುರ ಹೆಚ್ಚಾಗಿದೆ.
Comments are closed.