ಕರ್ನಾಟಕ

ಜಿದ್ದಾಜಿದ್ದಿಗೆ ಕಾರಣವಾಗಿದ್ದ ಆರ್ ಆರ್ ನಗರ-ಶಿರಾ ಉಪಚುನಾವಣೆ; ಗೆಲುವಿನತ್ತ ಬಿಜೆಪಿ ದಾಪುಗಾಲು

Pinterest LinkedIn Tumblr

ಬೆಂಗಳೂರು: ಜಿದ್ದಾಜಿದ್ದಿಗೆ ಕಾರಣವಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದರೆ, ಶಿರಾದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಎರಡೂ ಕ್ಷೇತ್ರದಲ್ಲಿ ಕಮಲಾ ಅರಳುವ ಮುನ್ಸೂಚನೆ ಕಾಣುತ್ತಿದೆ.

ಆರ್.ಆರ್.ನಗರದಲ್ಲಿ 15ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಿಜೆಪಿ ಅಭ್ಯರ್ಥಿ ಮುನಿರತ್ನ:78642
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ:43116
ಜೆಡಿಎಸ್ ಕೃಷ್ಣಮೂರ್ತಿ: 5638
ಮುನಿರತ್ನಗೆ 35 ,526 ಮುನ್ನಡೆ ಮತಗಳು

ಶಿರಾದಲ್ಲಿ….
ಡಾ. ರಾಜೇಶ್​ ಗೌಡ:41,642
ಟಿ.ಬಿ. ಜಯಚಂದ್ರ:33,171
ಅಮ್ಮಾಜಮ್ಮ:20,356

Comments are closed.