ಕರ್ನಾಟಕ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ: ಯಥಾಸ್ಥಿತಿಗೆ ಸಿಎಟಿ ಆದೇಶ

Pinterest LinkedIn Tumblr


ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ (ಸಿಎಟಿ) ತಡೆಯಾಜ್ಞೆಯನ್ನು ಮುಂದುವರಿಸಲಾಗಿದೆ.

ಈ ಪ್ರಕರಣದ ಆದೇಶವನ್ನು ಮಾರ್ಚ್‌ 21ರವರೆಗೆ ಕಾಯ್ಡಿರಿಸಲಾಗಿದೆ.

ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಕಾನೂನು ಮೊರೆ ಹೋಗಿದ್ದರು.

ಸಿದ್ದರಾಮಯ್ಯ ಪ್ರತಿಕ್ರಿಯೆ
ಐಎಎಸ್‌, ಐಪಿಎಸ್‌ ಅಧಿಕಾರಿಗಳಾದ ರೋಹಿಣಿ ಮತ್ತು ಶರ್ಮಾ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಿಎಂ. ಅದು ಆಡಳಿತಾತ್ಮಕ ವಿಚಾರ. ಅದನ್ನು ಹಾದಿ ಬೀದಿಲೀ ಚರ್ಚೆ ಮಾಡೋಕೆ ಆಗೋದಿಲ್ಲ. ಕೋರ್ಟ್‌ಗೆ ಹೋಗಲಿ ಬಿಡಿ. ಇನ್ನು ವಿಧಾನಸಭೆ ಸಚಿವಾಲಯಕ್ಕೆ ಸಿಬ್ಬಂದಿ ನೇಮಕ ವಿಷಯ ನಮಗೆ ಸಂಬಂಧಿಸಿದಲ್ಲ ಎಂದು ಸ್ಪಷ್ಟನೆ ನೀಡಿದರು.

Comments are closed.