ಕೊಪ್ಪಳ : ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಅಡುಗೆ ಸಿಬಂದಿಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಭಾನುವಾರ ನಡೆದಿದೆ.
ಟೀ ಮತ್ತು ಕಾಫಿ ಕೊಡಲು ತಡವಾಯಿತೆಂದು ಹೌಹಾರಿದ ಸಚಿವ ಯಾರ್ರೀ..ಅವ್ನು ಸೂ..ಮಗ ಟೀ ಕೊಡೋ ಎಂದು ನಾಲಿಗೆ ಹರಿಯ ಬಿಟ್ಟಿದ್ದಾರೆ.
ಸಾರ್ವಜನಿಕವಾಗಿಯೇ ಸಚಿವರ ಕೀಳು ಪದ ಬಳಕೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರವಾಸಿ ಮಂದಿರಕ್ಕೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಈ ವೇಳೆ ಆಗಮಿಸಿದ್ದರು.
-ಉದಯವಾಣಿ
Comments are closed.